Posts

Showing posts from January, 2023

ಅರವಿಂದ ಬೋಳಾರ್ ವರ್ಷದ ವ್ಯಕ್ತಿಯಾಗಿ,BSWT ಪ್ರಶಸ್ತಿಗೆ ಆಯ್ಕೆ,

Image
ಅರವಿಂದ ಬೋಳಾರ್ ವರ್ಷದ ವ್ಯಕ್ತಿಯಾಗಿ,BSWT ಪ್ರಶಸ್ತಿಗೆ ಆಯ್ಕೆ, ಮಂಗಳೂರು: ಭಾರತ್ ಸಮಾಜ ಕಲ್ಯಾಣ ಟ್ರಸ್ಟ್ "ಬಿಎಸ್‌ಡಬ್ಲ್ಯೂಟಿ" ವರ್ಷದ ವ್ಯಕ್ತಿ ಪ್ರಶಸ್ತಿಗೆ ಚಲನಚಿತ್ರ ನಟ ಅರವಿಂದ ಬೋಳಾರ್ ಆಯ್ಕೆಯಾಗಿದ್ದಾರೆ.  ಬೋಳಾರ್ ಅವರು ತುಳು ನಾಟಕ, ಚಲನಚಿತ್ರ ಮತ್ತು ಯಕ್ಷಗಾನದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡ ಮತ್ತು ಕೊಂಕಣಿ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಬ್ಯಾರಿ ಭಾಷೆಯ ಪಾತ್ರಕ್ಕೂ ಸೈ ಎನ್ನಿಸಿಕೊಂಡಿದ್ದರು,  

ಇನ್ನೂ ಸಿಕ್ಕದ ರವಿ, ಮನೆಯವರಲ್ಲಿ ಆತಂಕ,!

Image
  ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮ ವ್ಯಾಪ್ತಿಯಲ್ಲಿ ವಾಸವಿದ್ದ ರವಿ (48) ಎಂಬುವವರು ದಿನಾಂಕ 24.10.2022 ರಿಂದ ಕಾಣೆಯಾಗಿರುತ್ತಾರೆ ಎಂದು ಅವರ ಪತ್ನಿ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇವರು ಕನ್ನಡ ಮತ್ತು ತುಳು ಮಾತಾನಾಡುತ್ತಾರೆ, 5.5 ಅಡಿ ಎತ್ತರವಿದ್ದು, ಕಪ್ಪು ಮೈ ಬಣ್ಣ, ಗುಂಗುರು ಕೂದಲು ಇವರು ಕಾಣೆಯಾದಾಗ ಸಿಮೆಂಟ್ ಬಣ್ಣದ ತುಂಬು ತೋಳಿದ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಎಂದು ದೂರುದಾರರು ತಿಳಿಸಿದ್ದಾರೆ  ಇವರ ಬಗ್ಗೆ ಮಾಹಿತಿ ಸಿಕ್ಕದ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಅಥವಾ ಕೆಳಗಿನ ಮೊಬೈಲ್‌ ನಂಬರಿಗೆ ಕರೆ ಮಾಡುವಂತೆ ಕುಟುಂಬಸ್ಥರು ಕೋರಿಕೊಂಡಿದ್ದಾರೆ. 9482560899 8105882227 7676512482 🖋ಮಜೀದ್ ಕೊಪ್ಪ