ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ,


 


ಶೃಂಗೇರಿ:-100 ಬೆಡ್ ಆಸ್ಪತ್ರೆಗೆ ಸಂಪುಟ ಸಭೆಯಲ್ಲಿ ತೀರ್ಮಾನ,

  ವಾರ್ತಾ ಸಾರಥಿ:-   ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಘೋಷಣೆಯನ್ವಯ 100 ಹಾಸಿಗೆಗಳ ಸಾಮಾರ್ಥ್ಯದ ಆಸ್ಪತ್ರೆ ಶೃಂಗೇರಿ ಸೇರಿದಂತೆ 7 ತಾಲ್ಲೂಕುಗಳಿಗೆ ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ರೂ.256.15 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮತಿ ನೀಡಲು ಸಚಿವ ಸಂಪುಟ ಸಭೆ ನಿರ್ಣಯಿಸಲಾಗಿದೆ,ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ತಿಳಿಸಿದ್ದಾರೆ.








ಶೃಂಗೇರಿ :"ರಸ್ತೆ ಬಂದ್ "

 ತಾಲ್ಲೂಕಿನಾದ್ಯಂತ ಬಿರುಸಿನ ಮಳೆ ಸುರಿದು ಹಲವೆಡೆ ಮರಗಳು ಬಿದ್ದಿದ್ದು ತಾಲ್ಲೂಕಿನ ತ್ಯಾವನ ಬಳಿ ಧರೆ ಹಾಗೂ ಮರ ರಸ್ತೆ (ಮಂಗಳೂರು ಸೋಲಾಪುರ್ ರಾಷ್ಟೀಯ ಹೆದ್ದಾರಿ169)ಮೇಲೆ ಕುಸಿದು ಬಿದ್ದಿದೆ ಇದರಿಂದ ಸ್ವಲ್ಪ ಸಮಯ ಜನಜೀವನ ,ವಾಹನಸಂಚಾರಹಾಗೂ ವಿದ್ಯುತ್ ಸಂಚಾರ ಕೂಡ ಸ್ಥಗಿತ ವಾಗಿತ್ತು .



🖋  ಶಬ್ಬೀರ್ ಅಹ್ಮದ್ hh ಪುರ 

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!