ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?


  ಕೊಪ್ಪ (ತಾ) ಚಿಟ್ಟೆಮಕ್ಕಿ SVS ಸಂಸ್ಥೆಯ ಮಹೇಶ್ಶೆಟ್ಟಿ ಅವರ ಮಗಳು "ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ "ಆತ್ಮಹತ್ಯೆ ಸುತ್ತಅನುಮಾನ ಗಳ ಹುತ್ತ "



 ಆತ್ಮಹತ್ಯೆ ಮಾಡಿ ಕೊಂಡ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳನಡೆದಿದೆಎಂದುಆರೋಪಗಳು ಕೇಳಿಬರುತ್ತಿದೆ.ಈಕುರಿತಾಗಿ ಕೆಲವು ಪೊಸ್ಟರ್ಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗಿವೆ ಈ ಆತ್ಮಹತ್ಯೆಯ ಹಿಂದೆ ಕಾಲೇಜಿನ ಸಿ ಎ ವಿಭಾಗದಲ್ಲಿ "ಅನಂತಶಯನ "ಎಂಬುವವರು ಕಾರಣ ಎಂದು ಆರೋಪಿಸಲಾಗಿದೆ.ಈಕುರಿತು ಹೆಚ್ಚಿನ ತನಿಖೆಗೆ ವಿದ್ಯಾರ್ಥಿ ಸಂಘಟನೆಗಳು ಅಗ್ರಹಿಸುತ್ತಿವೆ. ಈ ಯುವತಿಯು ಮಂಗಳೂರಿನ "ಆಳ್ವಾಸ್ ಕಾಲೇಜಿನಲ್ಲಿ 'ವ್ಯಾಸಂಗ ಮಾಡುತ್ತಿದ್ದಳು. ಬಾಡಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಭಿಗಿದು ಆತ್ಮಹತ್ಯೆಗೆ ಶರಣಾಗಿದ್ದಳು,


 


🖋 ಶಬ್ಬೀರ್ ಅಹ್ಮದ್ hh ಪುರ 


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,