Posts

Showing posts from November, 2024

ರಿಯಾದ್:-ಮಲೆನಾಡ ಸಂಗಮದೊಂದಿಗೆ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವದ ಆಚರಿಸಿದ ಮಲೆನಾಡ ಕನ್ನಡಿಗರು,

Image
 ಸೌದಿಅರೇಬಿಯ ರಿಯಾದಿನಲ್ಲಿ ಮಲೆನಾಡ ಸಂಗಮದೊಂದಿಗೆ ವಿಜ್ರಂಭಣೆಯಿಂದ ಕನ್ನಡ ರಾಜ್ಯೋತ್ಸವದ ಆಚರಿಸಿದ ಮಲೆನಾಡ ಕನ್ನಡಿಗರು, ಹಲವಾರು ವರ್ಷಗಳಿಂದ ಸಮಾಜ ಸೇವೆಗಳನ್ನು ತಮ್ಮ ಧ್ಯೇಯವಾಗಿಟ್ಟುಕೊಂಡು, ಸೌದಿ ಅರೇಬಿಯಾದಲ್ಲಿರುವ ಮಲೆನಾಡಿಗರು ಕಾರ್ಯರೂಪಕ್ಕೆ ತಂದಿರುವ ಎಂ.ಜಿ.ಟಿ ಸಂಘಟನೆಯ ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯಿಂದ ನವೆಂಬರ್ 14 ರ ಗುರುವಾರ ಸೌದಿ ಅರೇಬಿಯಾದ,ರಾಜಧಾನಿ ರಿಯಾದ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೆನಾಡ ಸಂಗಮ 2024 ರ ಕಾರ್ಯಕ್ರಮದಲ್ಲಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ರಾಜ್ಯ ಭಾವುಟವನ್ನು ಪ್ರದರ್ಶಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಬಿಸಿ ವಿದೇಶದಲ್ಲಿ ಕನ್ನಡ ನಾಡಿನಲ್ಲಿಯೂ ಕನ್ನಡ ನಾಡಿನ ಹೆಮ್ಮೆಯ ಕಂಪನ್ನು ಹರಡಿಸಿದರು,ಮಲೆನಾಡಿನ ಭೋಜನದೊಂದಿಗೆ ಪ್ರಾರಂಭ ಗೊಂಡ ಕಾರ್ಯಕ್ರಮ ವಿವಿಧ ಅಟೋಟ ಸ್ಪರ್ಧೆಯಲ್ಲಿ ಕಾರ್ಯಕ್ರಮ ಕೊನೆಗೊಂಡಿತು, ಕಾರ್ಯಕ್ರಮದಲ್ಲಿ ಎಂ. ಜಿ. ಟಿ ಯ ಭಾರತ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಕ್ರಮ್ ಹಾಜಿ,ಮತ್ತು ಎಂ ಜಿ ಟಿ ಟ್ರಸ್ಟ್ ಅಧ್ಯಕ್ಷರಾದ ಯೂಸುಫ್ ಹಾಜಿ,   ಎಂ ಜಿ ಟಿ ಕೇಂದ್ರ ಸಮಿತಿ ಸೌದಿಅರೇಬಿಯ ಅಧ್ಯಕ್ಷರಾದ ಅಬ್ದುಲ್ ಸತ್ತಾರ್ ಜಯಪುರ ಹಾಗೂ ಎಂ.ಜಿ.ಟಿ ರಿಯಾದ್ ಝೋನ್ ಅಧ್ಯಕ್ಷರಾದ ಇರ್ಷಾದ್ ಅಬ್ದುಲ್ ರಹಿಮಾನ್ ಚಕ್ಮಕ್ಕಿ,ಪ್ರಧಾನ ಕಾಯಿದರ್ಶಿ ಅನ್ಸರ್ ಚಕ್ಮಕ್ಕಿ,ಎಂ ಜಿ ಟಿ ಸ್ಥಾಪಕ ಅಧ್ಯಕ್ಷರಾದ ಬಶೀರ್ ಬಾಳುಪೇಟೆ,ಎಂ ಜಿ ಟಿ ಜಿದ್ದ ಕಮಿಟ...

ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ

Image
  ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ ಕೊಪ್ಪ:- ಬುಡೋಕಾನ್ ಕರಾಟೆ ಹಾಗೂ ‌ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ, ಇವರ ಅಶ್ರಯದಲ್ಲಿ ನಡೆದ ಕರಾಟೆ ಚಾಂಪಿಯಾನ್ ಶಿಪ್ 2024 ರಾಷ್ಟ್ರೀಯ ವಲಯದ ವಿಭಾಗದಲ್ಲಿ ವೆಂಕಟೇಶ್ವರ ವಿಧ್ಯಾಮಂದಿರ ಕೊಪ್ಪ ಇದರ ವಿದ್ಯಾರ್ಥಿ ಮಹಮ್ಮದ್ ಅಶಾಝ್ ಮೂರನೆ ತರಗತಿ,ಕರಾಟೆಯಲ್ಲಿ ಪ್ರಥಮ,ಕಮಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದ ಬಾಲಕ ಅಬ್ದುಲ್ ಅಝೀಝ್ ನಸೀಮ ದಂಪತಿಯ ಪುತ್ರ, ವಿಡಿಯೋ ನೋಡಲು ಇಲ್ಲಿ ಒತ್ತಿ, ರೆಂಷಿ ವಾಮನ್ ಪಾವನ್ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಪರೀಕ್ಷಕರು ಬುಡೋಕಾನ್ ಕರಾಟೆ ಹಾಗೂ ಸ್ಪೋಟ್ಸ್ ಅಸೋಸಿಯನ್ ಇವರಿಂದ ತರಬೇತಿ ಪಡೆಯುತ್ತಿರುವ ಬಾಲ ಪ್ರತಿಭೆ ಯಶಸ್ವಿ ಕ್ರೀಡಾಪಟು ಆಗಲಿ ಎಂದು ವಾರ್ತಾಸಾರಥಿ   ಪತ್ರಿಕಾ ಬಳಗದಿಂದ ಶುಭಆರೈಕೆ.

ಕೊಪ್ಪ ನಗರದಲ್ಲಿ ಸಮನ್ವಯ ಆಟೋ ಮಾಲೀಕ ಹಾಗೂ ಚಾಲಕರಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ,

Image
  ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪ ನಗರದಲ್ಲಿ ಸಮನ್ವಯ ಆಟೋ ಮಾಲೀಕ ಹಾಗೂ  ಚಾಲಕರಿಂದ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ , ಸಮನ್ವಯ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿನಾಂಕ 10.11.2024. ಭಾನುವಾರ ಸಮಯ. ಸಂಜೆ 6 ಗಂಟೆಗೆ. (ಸ್ಥಳ) ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ . ಧ್ವಜಾರೋಹಣವನ್ನು. ಶ್ರೀ ಸುಧೀರ್ ಕುಮಾರ್ ಮೊರೊಳ್ಳಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಕಾನೂನು ಸಲಹೆಗಾರರು. ನೆರವೇರಿಸಲಿರುವರು.  ವಿಡಿಯೋ ನೋಡಲು ಇಲ್ಲಿ ಒತ್ತಿ, ಈ ಸಂದರ್ಭದಲ್ಲಿ ಶ್ರೀ ಎಸ್ ಎಸ್ ಶ್ರೀಕಾಂತ್ ಸಮನ್ವಯ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷರು, ಹಾಗೂ ಉಪಾಧ್ಯಕ್ಷರು, ಆಟೋ ಪಾಲಿ, ಹಾಗೂ ಶ್ರೀ ಫಿಲಿಪ್, ಶ್ರೀ ನುಗ್ಗಿ ಮಂಜುನಾಥ್, ಗೌರವಾಧ್ಯಕ್ಷರು ಹಾಗೂ ಮುಖ್ಯ ಅಥಿತಿ ಗಳಾಗಿ ಶ್ರೀಮತಿ ಚಂದ್ರಕಲಾ ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತ್ ಕೊಪ್ಪ ಹಾಗೂ ಸನ್ಮಾನ್ಯ ಟಿ . ಡಿ ರಾಜೇಗೌಡರು, ಇಂಧನ ಅಭಿವೃದ್ಧಿ ನಿಗಮ ಶಾಸಕರು ಶೃಂಗೇರಿ ವಿಧಾನಸಭಾ ಕ್ಷೇತ್ರ ಹಾಗೂ ಶ್ರೀ ಜೆ ಎಂ ಶ್ರೀಹರ್ಷ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ರವೀಂದ್ರ ಕುಕ್ಕುಡಿಗೆ ಡಿ.ಸಿ.ಸಿ.. ಬ್ಯಾಂಕ್ ಮಾಜಿ ಅಧ್ಯಕ್ಷರು... ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ,ಹಾಗೂ ಈ ಕಾರ್ಯಕ್ರಮದಲ್ಲಿ ಚಲನಚಿತ್...