ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ


 

ಕೊಪ್ಪ:-ವೆಂಕಟೇಶ್ವರ ವಿಧ್ಯಾಮಂದಿರ, ವಿದ್ಯಾರ್ಥಿ ಮಹಮ್ಮದ್ ಅಶಾಝ್ ಕರಾಟೆಯಲ್ಲಿ ಪ್ರಥಮ


ಕೊಪ್ಪ:- ಬುಡೋಕಾನ್ ಕರಾಟೆ ಹಾಗೂ ‌ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ, ಇವರ ಅಶ್ರಯದಲ್ಲಿ ನಡೆದ ಕರಾಟೆ ಚಾಂಪಿಯಾನ್ ಶಿಪ್ 2024 ರಾಷ್ಟ್ರೀಯ ವಲಯದ ವಿಭಾಗದಲ್ಲಿ ವೆಂಕಟೇಶ್ವರ ವಿಧ್ಯಾಮಂದಿರ ಕೊಪ್ಪ ಇದರ ವಿದ್ಯಾರ್ಥಿ ಮಹಮ್ಮದ್ ಅಶಾಝ್ ಮೂರನೆ ತರಗತಿ,ಕರಾಟೆಯಲ್ಲಿ ಪ್ರಥಮ,ಕಮಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದ ಬಾಲಕ ಅಬ್ದುಲ್ ಅಝೀಝ್ ನಸೀಮ ದಂಪತಿಯ ಪುತ್ರ,

ವಿಡಿಯೋ ನೋಡಲು ಇಲ್ಲಿ ಒತ್ತಿ,

ರೆಂಷಿ ವಾಮನ್ ಪಾವನ್ ಮುಖ್ಯ ಶಿಕ್ಷಕರು ಹಾಗೂ ಮುಖ್ಯ ಪರೀಕ್ಷಕರು ಬುಡೋಕಾನ್ ಕರಾಟೆ ಹಾಗೂ ಸ್ಪೋಟ್ಸ್ ಅಸೋಸಿಯನ್ ಇವರಿಂದ ತರಬೇತಿ ಪಡೆಯುತ್ತಿರುವ ಬಾಲ ಪ್ರತಿಭೆ ಯಶಸ್ವಿ ಕ್ರೀಡಾಪಟು ಆಗಲಿ ಎಂದು ವಾರ್ತಾಸಾರಥಿ   ಪತ್ರಿಕಾ ಬಳಗದಿಂದ ಶುಭಆರೈಕೆ.


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?