Posts

Showing posts from February, 2025

ತಿರುವನಂತಪುರ,ಮಗನಿಂದಲೇ,ಕುಟುಂಬದ ಐವರ ಬರ್ಬರ ಹತ್ಯೆ,ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಆಸ್ಪತ್ರೆಯಲ್ಲಿ,

Image
  ಮಗನಿಂದಲೇ,ಕುಟುಂಬದ ಐವರ ಬರ್ಬರ ಹತ್ಯೆ,ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಕೇರಳ, ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ತೆರಳಿ, ತಾಯಿ ಮತ್ತು ಗೆಳತಿ ಸೇರಿದಂತೆ 6 ಮಂದಿಯನ್ನು ಕೊಂದಿರುವುದಾಗಿ ಹೇಳಿ,ಪೋಲಿಸ್ ಠಾಣೆಗೆ ಬಂದು ಶರಣಾಗಿದ್ದೆನೆ, ಕೇರಳದ ತಿರುವನಂತಪುರಂನಲ್ಲಿ ಮೂರು ಪ್ರತ್ಯೇಕ ಸ್ಥಳಗಳಲ್ಲಿ 23 ವರ್ಷದ ವ್ಯಕ್ತಿಯೊಬ್ಬ ತನ್ನ ಸಹೋದರ ಸೇರಿದಂತೆ ತನ್ನ ಕುಟುಂಬದ ನಾಲ್ವರು ಸದಸ್ಯರನ್ನು ಮತ್ತು ತನ್ನ ಗೆಳತಿಯನ್ನು ಕೊಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ, ಬಲಿಯಾದವರಲ್ಲಿ ಆರೋಪಿಯ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಸೇರಿದ್ದಾರೆ ತಾಯಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ, ಕೇರಳದ ತಿರುವನಂತಪುರಂನಲ್ಲಿ ಸೋಮವಾರ 23 ವರ್ಷದ ಯುವಕನೊಬ್ಬ ವಿಷ ಕುಡಿದು ಪೊಲೀಸ್ ಠಾಣೆಗೆ ನುಗ್ಗಿ ತನ್ನ ತಾಯಿ, ಹದಿಹರೆಯದ ಸಹೋದರ ಮತ್ತು ಗೆಳತಿ ಸೇರಿದಂತೆ ಆರು ಮಂದಿಯನ್ನು ಕೊಂದಿರುವುದಾಗಿ ಹೇಳಿಕೊಂಡಾಗ ಸಾಮೂಹಿಕ ಹತ್ಯೆಯ ಆಘಾತಕಾರಿ ಪ್ರಕರಣ ಬಯಲಾಗಿದೆ. ಪೊಲೀಸರು ಇದುವರೆಗೆ ಐದು ಸಾವುಗಳನ್ನು ದೃಢಪಡಿಸಿದ್ದಾರೆ. ಸೋಮವಾರ ಸಂಜೆ ಕೆಲವು ಗಂಟೆಗಳಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ಕೊಲೆಗಳು ನಡೆದಿವೆ. ಆರೋಪಿ ಅಫ್ಫಾನ್ ಪೊಲೀಸ್ ಠಾಣೆಯಲ್ಲಿ ಶರಣಾದ ನಂತರ ಘಟನೆಯ ವಿವರಿಸಿದ ನಂತರ ಇದು ಬೆಳಕಿಗೆ ಬಂದಿದೆ. ಆರೋಪಿಯು 13 ವರ್ಷದ ಸಹೋದರ ಅಹಸನ್, ಅಜ್ಜಿ ಸಲ್ಮಾ ಬೀವಿ, ಚಿಕ್ಕಪ್ಪ...

ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ,

Image
  ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ, ಭಾರತ ಸರ್ಕಾರದ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ದೇವಲೆಪ್ಪ್ ಮೆಂಟ ಕೌನ್ಸಿಲ್ ಇವರ ಆಶ್ರಯದಲ್ಲಿ   ದಿನಾಂಕ: 15-02-2025 ರಂದು ಪಣಜಿಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಆಯ್ ಕಾನ್ ಅಜೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಳಗಾವಿ ಶ್ರೀ.ನಗರ ನಿವಾಸಿಯಾದ ಡಾ| ಗಜಾನನ ಎ, ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ| ಗಜಾನನ ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ಡೇವಲೆಪ್ಪಮೆಂಟ್ ಕೌನ್ಸಿಲ್ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ಮತ್ತು ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಲಾಯಿತು,  ಡಾ|| ಪ್ರತಾಫ ಸಿಂಗ್ ತಿವಾರಿ, ಡಾ|ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ| ಕೆ. ಶವರಾಮಯ್ಯ, ಡಾ| ಬಿ.ವಿ ಪದ್ಮಾವತಿ, ಡಾ| ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ಪಡೆದ ಮಹಾನಿಯರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶ...

ಮೋಂಟುಗೋಳಿ SYS ಯುನಿಟ್ ವಾರ್ಷಿಕ ಮಹಾ ಸಭೆ,

Image
  SYS ಮೋಂಟುಗೋಳಿ ಯುನಿಟ್ ವಾರ್ಷಿಕ ಮಹಾಸಭೆ 02/ 02 / 2025 ಆದಿತ್ಯವಾರ  ರಾತ್ರಿ ಇಶಾ ನಂತರ ಮೋಂಟುಗೋಳಿಯಲ್ಲಿ ಜರಗಿತು. ಪ್ರಸ್ತುತ ಕಾರ್ಯಕ್ರಮವು sys    ಅಧ್ಯಕ್ಷರಾದ ಜನಾಬ್ ಅಬ್ದುಲ್ ಹಮೀದ್ KL  ರವರ ಅಧ್ಯಕ್ಷತೆಯಲ್ಲಿ ಹಾರಿಸ್  ಸಖಾಫಿ ಇವರ ದುವಾದೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡಿತು. ತದನಂತರ ಬಹು.ಹಾರಿಸ್ ಸಖಾಪಿ   ಸ್ವಾಗತಿಸಿದರು. ಉದ್ಘಾಟನೆಯನ್ನು ಸರ್ಕಲ್ ಕೋಶಾಧಿಕಾರಿ ಜನಾಬ್ ಇಸ್ಮಾಯಿಲ್ AB  ನಿರ್ವಹಿಸಿದರು. ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಬಾಕಿಮಾರ್ ರವರು ಮಂಡಿಸಿದರು. ಸರ್ಕಲ್ ಅಧ್ಯಕ್ಷರಾದ ಉಮರ್ ಸಅದಿ ಪ್ರಾಸ್ತಾವಿಕ ಭಾಷಣ ಮಾಡಿದರು  ಸರ್ಕಲ್ ಪ್ರಧಾನ ಕಾರ್ಯದರ್ಶಿ ಮುದಸ್ಸಿರ್  ನೂತನ ಪದಾಧಿಕಾರಿಗಳ ಆಯ್ಕೆಯ ನೇತೃತ್ವವನ್ನು ವಹಿಸಿದರು.   2025_26 ನೇ ಸಾಲಿನ ನೂತನ  ಪದಾಧಿಕಾರಿಗಳು ಅಧ್ಯಕ್ಷರಾಗಿ ರಶೀದ್ T  ಉಪಾಧ್ಯಕ್ಷರಾಗಿ ಅಬ್ಬು M  ಪ್ರಧಾನ ಕಾರ್ಯದರ್ಶಿ  ಅಬ್ದುಲ್ ನಾಸಿರ್ KS   ಕೋಶಾಧಿಕಾರಿ ನೂಹ     ದಅ್ ವಾ & ಟ್ರೈನಿಂಗ್ ಕಾರ್ಯದರ್ಶಿ  ಸಾದಿಕ್ MG   ಇಸಾಬಾ & ಸ್ವಾಂತನ ಕಾರ್ಯದರ್ಶಿ ಮಹಮ್ಮದ್ ರಿಯಾಝ್ M  13 ಎಕ್ಸಿಕ್ಯೂಟ್ ಸದಸ್ಯರನ್ನು ಆರಿಸಲಾಯಿತು. 1. ಮಹಮ್ಮದ್ ಬಾಕಿಮಾರ್ 2. ಅನ್ಸಾರ್ ಗ...