ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ,
ಚಿನ್ನದ ಪದಕ ಪಡೆದ ಬೆಳಗಾವಿ ಮಹಾನಗರ ಪಾಲಿಕೆಯ ಡಾ॥ಗಜಾನನ ಕಾಂಬಳೆ,
ಭಾರತ ಸರ್ಕಾರದ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ದೇವಲೆಪ್ಪ್ ಮೆಂಟ ಕೌನ್ಸಿಲ್ ಇವರ ಆಶ್ರಯದಲ್ಲಿ
ದಿನಾಂಕ: 15-02-2025 ರಂದು ಪಣಜಿಯಲ್ಲಿ ಇಂಟರ್ ನ್ಯಾಷನಲ್ ಗ್ಲೋಬಲ್ ಆಯ್ ಕಾನ್ ಅಜೀವರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಬೆಳಗಾವಿ ಶ್ರೀ.ನಗರ ನಿವಾಸಿಯಾದ ಡಾ| ಗಜಾನನ ಎ, ಕಾಂಬಳೆ ಇವರು ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಸ್ವಚ್ಛತೆ ಹಾಗೂ ಸೌಂದರ್ಯಕರಣ ಮಾಡಿದಕ್ಕೆ ಹಾಗೂ ಆಡಳಿತ ಕ್ಷೇತ್ರ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರುವ ಡಾ| ಗಜಾನನ ಎ ಕಾಂಬಳೆ ಇವರಿಗೆ ಭಾರತ ಸರ್ಕಾರ ಮಾನ್ಯತೆ ಪಡೆದ ಇಂಟರ್ ನ್ಯಾಷನಲ್ ಹ್ಯೂಮನ್ ಡೇವಲೆಪ್ಪಮೆಂಟ್ ಕೌನ್ಸಿಲ್ ಇವರು ನೀಡುವ ಪ್ರೈಡ ಆಫ್ ಇಂಡಿಯಾ (ಭಾರತ ಗೌರವ ಪುರಸ್ಕಾರ) ಬಿರುದು ಮತ್ತು ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕ ನೀಡಲಾಯಿತು,
ಡಾ|| ಪ್ರತಾಫ ಸಿಂಗ್ ತಿವಾರಿ, ಡಾ|ಸಿದ್ದಗಂಗಮ, ಶ್ರೀ. ಸಿದ್ದನ್ನಾ ಮೇಟಿ, ಡಾ| ಕೆ. ಶವರಾಮಯ್ಯ, ಡಾ| ಬಿ.ವಿ ಪದ್ಮಾವತಿ, ಡಾ| ಶಶಿಕಲಾ ಮತ್ತು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಅಂಬಗರ ಚೌಡಯ್ಯ ನಿಗಮದ ಅಧ್ಯಕ್ಷರಾದ ಶ್ರೀ ಬಾಬುರಾವ ಚಿಂಚನಸೂರ ಇವರೆಲ್ಲ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿ ಪಡೆದ ಮಹಾನಿಯರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳು ಸಂಘ ಸಂಸ್ಥೆ ಪೌಂಡೇಶನ್ ಪದಾಧಿಕಾರಿಗಳಿಂದ ಅಭಿನಂದನೆಗಳು ಸಲ್ಲಿಸುತ್ತ ಶುಭ ಹಾರೈಸಿದರು,






.jpg)
Comments
Post a Comment