ಓಣಿತೋಟ ರತ್ತಕರ್ ರವರಿಗೆ ಸನ್ಮಾನ,

ಕೊಪ್ಪ:- ದಿನಾಂಕ 18/11/2021 ನೇ ಗುರುವಾರ ಹರಿಹರ ಪುರ ಮಠದ ವತಿಯಿಂದ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಮೂರನೇ ವರ್ಷದ ಅಂಟಿಗೆ-ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಮೂಲ ಪ್ರಾಚೀನ ಜಾನಪದ ಕಲೆಯಾದ ಅಂಟಿಗೆ-ಪಿಂಟಿಗೆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಕ್ಷೇತ್ರದಲ್ಲಿ ಇರುವ ತಂಡಗಳನ್ನು ಹುಡುಕಿ ಪ್ರೋತ್ಸಾಹಿಸಿ ಆ ತಂಡಗಳಿಗೆ ವೇದಿಕೆಯನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಓಣಿ ತೋಟ ರತ್ನಾಕರ್ ರವರನ್ನು ಎಲ್ಲ ತಂಡಗಳ ಪರವಾಗಿ ತಂಡದ ಸದಸ್ಯರು ಗಳು ಹರಿಹರ ಪುರ ಮಠದ ಸ್ವಾಮಿಜಿಯ ಸಾನಿಧ್ಯ ದಲ್ಲಿ ಕರ್ನಾಟಕ ಸರ್ಕಾರದ ಕನ್ನದ ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ. ಡಿ. ರಾಜೇ ಗೌಡ ರವರು ಹಾಗೂ ಇತರೆ ಮುಖ್ಯ ಅತಿಥಿಗಳು ಸನ್ಮಾನಿಸಿದರು.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?