ಓಣಿತೋಟ ರತ್ತಕರ್ ರವರಿಗೆ ಸನ್ಮಾನ,
ಕೊಪ್ಪ:-
ದಿನಾಂಕ 18/11/2021 ನೇ ಗುರುವಾರ ಹರಿಹರ ಪುರ ಮಠದ ವತಿಯಿಂದ ನಡೆದ ಶೃಂಗೇರಿ ಕ್ಷೇತ್ರ ಮಟ್ಟದ ಮೂರನೇ ವರ್ಷದ ಅಂಟಿಗೆ-ಪಿಂಟಿಗೆ ಸ್ಪರ್ಧಾ ಕಾರ್ಯಕ್ರಮ ದಲ್ಲಿ ಮೂಲ ಪ್ರಾಚೀನ ಜಾನಪದ ಕಲೆಯಾದ ಅಂಟಿಗೆ-ಪಿಂಟಿಗೆ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಸಲುವಾಗಿ ಕ್ಷೇತ್ರದಲ್ಲಿ ಇರುವ ತಂಡಗಳನ್ನು ಹುಡುಕಿ ಪ್ರೋತ್ಸಾಹಿಸಿ ಆ ತಂಡಗಳಿಗೆ ವೇದಿಕೆಯನ್ನು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಓಣಿ ತೋಟ ರತ್ನಾಕರ್ ರವರನ್ನು ಎಲ್ಲ ತಂಡಗಳ ಪರವಾಗಿ ತಂಡದ ಸದಸ್ಯರು ಗಳು ಹರಿಹರ ಪುರ ಮಠದ ಸ್ವಾಮಿಜಿಯ ಸಾನಿಧ್ಯ ದಲ್ಲಿ ಕರ್ನಾಟಕ ಸರ್ಕಾರದ ಕನ್ನದ ಸಂಸ್ಕೃತಿ ಹಾಗೂ ಇಂಧನ ಸಚಿವರಾದ ಸುನಿಲ್ ಕುಮಾರ್ ರವರು ಶೃಂಗೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಟಿ. ಡಿ. ರಾಜೇ ಗೌಡ ರವರು ಹಾಗೂ ಇತರೆ ಮುಖ್ಯ ಅತಿಥಿಗಳು ಸನ್ಮಾನಿಸಿದರು.
Comments
Post a Comment