ಬಿಗ್ ಬಾಸ್ ವಿನ್ನರ್ ಮಂಜು ಪವಗಾಡ, ಹುಂಚಕ್ಕೆ ಬೇಟಿ
ಹೊಸನಗರ:- ಹುಂಚ ಪದ್ಮಾವತಿ ದೇವಸ್ಥಾನಕ್ಕೆ ಆಗಮಿಸಿದ ಜಯಕರ್ನಾಟಕ ಸುಮಂತ್, ಬಿಲ್ಲವ ಕನ್ನಡ ಖಾತ್ಯ ಚಲನಚಿತ್ರ ನಟಿ ಶುಭಪುಂಜಾ, ಮಜಾಭಾರತ ಖ್ಯಾತಿಯ ರಾಘವೇಂದ್ರ,ಮತ್ತು ಬಿಗ್ ಬಾಸ್ ವಿನ್ನರ್ ಮಂಜುಪಾವಗಡ ಆಗಮಿಸಿ, ತಾಯಿ ಪದ್ಮಾವತಿಗೆ ಪೂಜೆ ಸಲ್ಲಿಸಿ, ಶ್ರೀ ಗಳ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಜಯಕರ್ನಾಟಕ ಹೊಸನಗರ ತಾಲ್ಲೂಕು ಅಧ್ಯಕ್ಷರಾದ ಚಂದನ್ ಗೌಡ, ಜಯಕರ್ನಾಟಕ ಸಂಘಟನೆಯ ಮುಖಂಡರಾದ ಸತೀಶ್ ಈರಿನಬೈಲು, ಜಯಕರ್ನಾಟಕ ಹುಂಚ ಸಂಘಟನೆಯ ಅಧ್ಯಕ್ಷರಾದ ಮಾಲತೇಶ್ ಕಡಸೂರು, ಜಯಕರ್ನಾಟಕ ಹುಂಚ ಘಟಕದ ಕಾರ್ಯಾಧ್ಯಕ್ಷರಾದ ಭರತ್, ಜಯಕರ್ನಾಟಕ ಹೊಸನಗರ ಸಮಾಜಿಕ ಜಾಲತಾಣದ ಸಂಚಾಲಕರಾದ ಸಿಂಪಲ್ ಅವಿ, ಮತ್ತು ಸಂಘಟನೆಯ ಪ್ರಸನ್ನ, ವೆಂಕಟೇಶ,ವಿಶ್ವನಾಥ್,ವಿಜಯ್, ಗುರುಭಂಡಾರಿ, ಪ್ರವೀಣ್ ಮಂಡ್ಕ, ಶ್ರೀಕಾಂತ್,ಚೇತನ್ (ಗಜ), ಗುರು ಆಟೋ,ಅನೀಲ, ಮತ್ತು ಗ್ರಾಮಸ್ಥರು ಬಾಗಿಯಾಗಿದ್ದರು.
Comments
Post a Comment