ಬಿಗ್ ಬಾಸ್ ವಿನ್ನರ್ ಮಂಜು ಪವಗಾಡ, ಹುಂಚಕ್ಕೆ ಬೇಟಿ

ಹೊಸನಗರ:- ಹುಂಚ ಪದ್ಮಾವತಿ ದೇವಸ್ಥಾನಕ್ಕೆ ಆಗಮಿಸಿದ ಜಯಕರ್ನಾಟಕ ಸುಮಂತ್, ಬಿಲ್ಲವ ಕನ್ನಡ ಖಾತ್ಯ ಚಲನಚಿತ್ರ ನಟಿ ಶುಭಪುಂಜಾ, ಮಜಾಭಾರತ ಖ್ಯಾತಿಯ ರಾಘವೇಂದ್ರ,ಮತ್ತು ಬಿಗ್ ಬಾಸ್ ವಿನ್ನರ್ ಮಂಜುಪಾವಗಡ ಆಗಮಿಸಿ, ತಾಯಿ ಪದ್ಮಾವತಿಗೆ ಪೂಜೆ ಸಲ್ಲಿಸಿ, ಶ್ರೀ ಗಳ ಆಶೀರ್ವಾದ ಪಡೆದರು, ಈ ಸಂದರ್ಭದಲ್ಲಿ ಜಯಕರ್ನಾಟಕ ಹೊಸನಗರ ತಾಲ್ಲೂಕು ಅಧ್ಯಕ್ಷರಾದ ಚಂದನ್ ಗೌಡ, ಜಯಕರ್ನಾಟಕ ಸಂಘಟನೆಯ ಮುಖಂಡರಾದ ಸತೀಶ್ ಈರಿನಬೈಲು, ಜಯಕರ್ನಾಟಕ ಹುಂಚ ಸಂಘಟನೆಯ ಅಧ್ಯಕ್ಷರಾದ ಮಾಲತೇಶ್ ಕಡಸೂರು, ಜಯಕರ್ನಾಟಕ ಹುಂಚ ಘಟಕದ ಕಾರ್ಯಾಧ್ಯಕ್ಷರಾದ ಭರತ್, ಜಯಕರ್ನಾಟಕ ಹೊಸನಗರ ಸಮಾಜಿಕ ಜಾಲತಾಣದ ಸಂಚಾಲಕರಾದ ಸಿಂಪಲ್ ಅವಿ, ಮತ್ತು ಸಂಘಟನೆಯ ಪ್ರಸನ್ನ, ವೆಂಕಟೇಶ,ವಿಶ್ವನಾಥ್,ವಿಜಯ್, ಗುರುಭಂಡಾರಿ, ಪ್ರವೀಣ್ ಮಂಡ್ಕ, ಶ್ರೀಕಾಂತ್,ಚೇತನ್ (ಗಜ), ಗುರು ಆಟೋ,ಅನೀಲ, ಮತ್ತು ಗ್ರಾಮಸ್ಥರು ಬಾಗಿಯಾಗಿದ್ದರು.

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?