ಮೂಡಗೆರೆ,ತೋಟಕ್ಕೆ ಬೆಂಕಿ,ಸಂಪೂರ್ಣ ನಾಶ,


 ವರದಿ:-ವೀರಮಣಿ 


ಚಿಕ್ಕಮಗಳೂರು:-

ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ ಎಂಬುವವರಿಗೆ ಸೇರಿದ ಸುಮಾರು ಮೂರು ಎಕರೆ ತೋಟಕ್ಕೆ ಬೆಂಕಿ ಬಿದ್ದು ಸಂಪೂರ್ಣ ನಾಶವಾಗಿದೆ.



ತೋಟದಲ್ಲಿ ಬೆಳೆದ ಅಡಿಕೆ ಮತ್ತು  ಕಾಫಿ ಗಿಡಗಳು  ಬೆಂಕಿಗೆ ಆಹುತಿಗೆ ಸಂಪೂರ್ಣ ನಾಶವಾಗಿದೆ,

ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ

ಈ ತೋಟ ಕೆಲವರ್ಷಗಳ ಹಿಂದೆ ಗಿಡಗಳನ್ನು ನಾಟಿ ಮಾಡಲಾಗಿತ್ತು,  ಸಂಪೂರ್ಣ ನಾಶವಾಗಿರುವುದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗಿದೆ,

2000 ಅಡಿಕೆ ಗಿಡ ...2000 ಕಾಫಿ ಗಿಡ ಬೆಂಕಿಗಾಹುತಿ,


ಆಕಸ್ಮಿಕವಾಗಿ ಬೆಂಕಿ ಹತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ,!






Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!