ಭಿನ್ನಮತೀಯರ ಚರ್ಚೆ,ಬಿ ಜೆ ಪಿ ಯಲ್ಲಿ ಹೊಸ ಬಣ ಉದಯ,?


  ಬಾಳೆಹೊನ್ನೂರು,ಖಾಂಡ್ಯ ಸ್ಥಳೀಯ ಬಿ ಜೆ ಪಿ ಯ ಭಿನ್ನಮತೀಯರ ಸಭೆ ನಡೆಸಲಾಗಿದೆ. ಶೃಂಗೇರಿ ವಿಧಾನ ಸಭ ಕ್ಷೇತ್ರದ ಅತೃಪ್ತ ಬಿ ಜೆ ಪಿ ಯರನ್ನು ಸೇರಿಸಿ,ಮುಂದಿನ ಚುನಾವಣೆಯ ರೂಪುರೇಷಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ,ಮುಂಬರುವ ವಿಧಾನಸಭೆಯ ಚುನಾವಣೆಗೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಚರ್ಚಿಸಲಾಯುತು, ಈ ನಿಟ್ಟಿನಲ್ಲಿ ಈಗಾಗಲೆ ಶೃಂಗೇರಿ,ಕೊಪ್ಪದಲ್ಲೂ ಕೂಡ ಪಕ್ಷದ ಅತೃಪ್ತರನ್ನು ಕರೆದು ಸಭೆ ನಡೆಸಲಾಗಿದೆ,ಶೀಘ್ರದಲ್ಲೇ ಬಿ ಜೆ ಪಿ ಯಲ್ಲಿ ಹೊಸ ಬಣವೊಂದು ಉದಯಸಿಲಿದ್ದು,ರಾಜ್ಯಮಟ್ಟದ ಮುಖಂಡರನ್ನು ಬೇಟಿ ಮಾಡಿ,ಬೇಡಿಕೆಮುಂದಿಡಲಾಗುತ್ತದೆ  ಎಂಬ ಮಾತು ಕೇಳಿಬರುತ್ತಿದೆ,




Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?