ಭಿನ್ನಮತೀಯರ ಚರ್ಚೆ,ಬಿ ಜೆ ಪಿ ಯಲ್ಲಿ ಹೊಸ ಬಣ ಉದಯ,?


  ಬಾಳೆಹೊನ್ನೂರು,ಖಾಂಡ್ಯ ಸ್ಥಳೀಯ ಬಿ ಜೆ ಪಿ ಯ ಭಿನ್ನಮತೀಯರ ಸಭೆ ನಡೆಸಲಾಗಿದೆ. ಶೃಂಗೇರಿ ವಿಧಾನ ಸಭ ಕ್ಷೇತ್ರದ ಅತೃಪ್ತ ಬಿ ಜೆ ಪಿ ಯರನ್ನು ಸೇರಿಸಿ,ಮುಂದಿನ ಚುನಾವಣೆಯ ರೂಪುರೇಷಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ,ಮುಂಬರುವ ವಿಧಾನಸಭೆಯ ಚುನಾವಣೆಗೆ ಹೊಸ ಮುಖಕ್ಕೆ ಅವಕಾಶ ನೀಡಬೇಕು ಎಂದು ಚರ್ಚಿಸಲಾಯುತು, ಈ ನಿಟ್ಟಿನಲ್ಲಿ ಈಗಾಗಲೆ ಶೃಂಗೇರಿ,ಕೊಪ್ಪದಲ್ಲೂ ಕೂಡ ಪಕ್ಷದ ಅತೃಪ್ತರನ್ನು ಕರೆದು ಸಭೆ ನಡೆಸಲಾಗಿದೆ,ಶೀಘ್ರದಲ್ಲೇ ಬಿ ಜೆ ಪಿ ಯಲ್ಲಿ ಹೊಸ ಬಣವೊಂದು ಉದಯಸಿಲಿದ್ದು,ರಾಜ್ಯಮಟ್ಟದ ಮುಖಂಡರನ್ನು ಬೇಟಿ ಮಾಡಿ,ಬೇಡಿಕೆಮುಂದಿಡಲಾಗುತ್ತದೆ  ಎಂಬ ಮಾತು ಕೇಳಿಬರುತ್ತಿದೆ,




Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!