ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,,




ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,






 ಕತಾರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಕೆರಳಿಗರು ಸಾವನ್ನಪ್ಪಿದ್ದಾರೆ . ಈದ್ ರಜಾದಿನಗಳನ್ನು ಆಚರಿಸಲು ತೆರಳುತ್ತಿದ್ದಾಗ ಕುಟುಂಬಗಳು ಪ್ರಯಾಣಿಸುತ್ತಿದ್ದ ವಾಹನವು ಮಿಸೈದ್ ನಲ್ಲಿ ಅಪಘಾತಕ್ಕೀಡಾಯಿತು. ಮೃತರಲ್ಲಿ ಇಬ್ಬರು ಮಲಪ್ಪುರಂ ಮೂಲದವರಾಗಿದ್ದು , ಒಬ್ಬರು ಆಲಪ್ಪುಝ ಮೂಲದವರಾಗಿದ್ದಾರೆ . ಮಲಪ್ಪುರಂನ ಮಹಮೂದ್ ಎಂಬವರ ಪುತ್ರ ಎಂ.ಕೆ.ಶಮೀಮ್,35  ಪೊನ್ನನಿ ಮಾರಂಚೇರಿ ಮುಹಮ್ಮದ್ ಅಲಿ ಅವರ ಪುತ್ರ ರಜಾಕ್,31 ಮತ್ತು ಅಲಪ್ಪುಝ ನಿವಾಸಿ ಸಜಿತ್ ಮಂಗತ್ ಸುರೇಂದ್ರನ್,37 ಮೃತ ದುರ್ದೈವಿಗಳು.







Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?