ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,,




ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,






 ಕತಾರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಕೆರಳಿಗರು ಸಾವನ್ನಪ್ಪಿದ್ದಾರೆ . ಈದ್ ರಜಾದಿನಗಳನ್ನು ಆಚರಿಸಲು ತೆರಳುತ್ತಿದ್ದಾಗ ಕುಟುಂಬಗಳು ಪ್ರಯಾಣಿಸುತ್ತಿದ್ದ ವಾಹನವು ಮಿಸೈದ್ ನಲ್ಲಿ ಅಪಘಾತಕ್ಕೀಡಾಯಿತು. ಮೃತರಲ್ಲಿ ಇಬ್ಬರು ಮಲಪ್ಪುರಂ ಮೂಲದವರಾಗಿದ್ದು , ಒಬ್ಬರು ಆಲಪ್ಪುಝ ಮೂಲದವರಾಗಿದ್ದಾರೆ . ಮಲಪ್ಪುರಂನ ಮಹಮೂದ್ ಎಂಬವರ ಪುತ್ರ ಎಂ.ಕೆ.ಶಮೀಮ್,35  ಪೊನ್ನನಿ ಮಾರಂಚೇರಿ ಮುಹಮ್ಮದ್ ಅಲಿ ಅವರ ಪುತ್ರ ರಜಾಕ್,31 ಮತ್ತು ಅಲಪ್ಪುಝ ನಿವಾಸಿ ಸಜಿತ್ ಮಂಗತ್ ಸುರೇಂದ್ರನ್,37 ಮೃತ ದುರ್ದೈವಿಗಳು.







Comments

Popular posts from this blog

ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,