ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,,




ಕತಾರ್,ಅಪಘಾತದಲ್ಲಿ ಸಾವನ್ನಪ್ಪಿದ ಮೂರು ಕೇರಳಿಗರು,,






 ಕತಾರ್ ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೂವರು ಕೆರಳಿಗರು ಸಾವನ್ನಪ್ಪಿದ್ದಾರೆ . ಈದ್ ರಜಾದಿನಗಳನ್ನು ಆಚರಿಸಲು ತೆರಳುತ್ತಿದ್ದಾಗ ಕುಟುಂಬಗಳು ಪ್ರಯಾಣಿಸುತ್ತಿದ್ದ ವಾಹನವು ಮಿಸೈದ್ ನಲ್ಲಿ ಅಪಘಾತಕ್ಕೀಡಾಯಿತು. ಮೃತರಲ್ಲಿ ಇಬ್ಬರು ಮಲಪ್ಪುರಂ ಮೂಲದವರಾಗಿದ್ದು , ಒಬ್ಬರು ಆಲಪ್ಪುಝ ಮೂಲದವರಾಗಿದ್ದಾರೆ . ಮಲಪ್ಪುರಂನ ಮಹಮೂದ್ ಎಂಬವರ ಪುತ್ರ ಎಂ.ಕೆ.ಶಮೀಮ್,35  ಪೊನ್ನನಿ ಮಾರಂಚೇರಿ ಮುಹಮ್ಮದ್ ಅಲಿ ಅವರ ಪುತ್ರ ರಜಾಕ್,31 ಮತ್ತು ಅಲಪ್ಪುಝ ನಿವಾಸಿ ಸಜಿತ್ ಮಂಗತ್ ಸುರೇಂದ್ರನ್,37 ಮೃತ ದುರ್ದೈವಿಗಳು.







Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!