ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,












ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜು,



 ಅತೀ ಮಳೆಯಿಂದಾಗಿ ಜನವ್ಯವಸ್ಥೆ ಅತಂತ್ರಗೊಂಡ ಉದಾಹರಣೆಯನ್ನು ನಾವು ಕೇಳಿಯೇ ಇರುತ್ತೇವೆ ಇನ್ನು ಮಳೆನಾಡಿನ ಹಳ್ಳಿಗಳಲ್ಲಂತು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವ ಪರಿಸ್ಥಿತಿ ಈ ಸಲದ ಮಳೆಯಿಂದ ಎದುರಾಗಿದೆ ಇದಕ್ಕೆ ತಾಜಾ ಉದಾಹರಣೆ ಚಿಕ್ಕಮಗಳೂರು ಜಿಲ್ಲೆಯ ನ.ರಾ.ಪುರ ತಾಲ್ಲೂಕಿನ 

ಮೇಲ್ಪಾಲ್ ಪೋಸ್ಟ್ ನ ಗಂಗೋಜಿ ಗ್ರಾಮ.


ಕರ್ಕೇಶ್ವರ ಕೈಮರ ಗಂಗೋಜಿ ಗ್ರಾಮದ ಬಸ್ ಸ್ಟಾಂಡ್ ಗೆ ದೈತ್ಯಕಾರದ ಮರ ಉರುಳಿ ಬಸ್ ಸ್ಟಾಂಡ್ ನುಜ್ಜುಗುಜ್ಜಾಗಿದೆ ಶಾಲಾ-ಕಾಲೇಜು ಮಕ್ಕಳಿಗೆ ಹಾಗು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳುಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಗ್ರಾಮಸ್ಥರ ಸಂಕಷ್ಟವನ್ನು ಬಗೆಹರಿಸ ಬೇಕಾಗಿದೆ.




🖋 ವೀರಮಣಿ,








Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?