ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ




ಕೊಪ್ಪ ತಾಲ್ಲೂಕಿನ ಜಯಪುರ ಅಲಗೇಶ್ವರ ರಸ್ತೆಯ ರುಕ್ಮಣಿ ಎಂಬುವವರ ಮನೆ ಧಾರಾಕಾರ ಮಳೆಯಿಂದ ಕುಸುದು ಬಿದ್ದ ಘಟನೆ ನಡೆದಿದೆ






ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಅಲಿಗೇಶ್ವರ ಗ್ರಾಮದಲ್ಲಿ ಮನೆಗಳ ಮೇಲೆ ಗುಡ್ಡ ಕುಸಿದಿದನ್ನು ಹಾಗೂ ಜಯಪುರ ಹಾಗೂ ಬಸರೀಕಟ್ಟೆ ಸಂಪರ್ಕಿಸುವ ಮಾರ್ಗಮಧ್ಯೆ ರಸ್ತೆಯ ಬದಿಯಲ್ಲಿ ಗುಡ್ಡ ಜರುಗಿದನ್ನು ಪರಿಶೀಲಿಸಿದರು . ಅಧಿಕಾರಿಗಳ ಜತೆಯಲ್ಲಿ ವೀಕ್ಷಣೆ ಮಾಡಿದ ಅವರು ನೆರೆ ಹಾನಿಯ ಬಗ್ಗೆ ಮಾಹಿತಿ ಪಡೆದುಕೊಂಡರು .


 ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್ , ಜಿಲ್ಲಾಧಿಕಾರಿ ರಮೇಶ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಅಕ್ಷಯ್ ಎಂ.ಹೆಚ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು .





🖋 ವೀರಮಣಿ









 

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!