ಕೊಪ್ಪ,ಆಟೋ ಚಾಲಕ ಪ್ರದೀಪ್ ಸಾವಿನ ಸುತ್ತ ಅನುಮಾನಗಳ ಹುತ್ತ,


 


ಆಟೋ ಚಾಲಕ ದೀಪ್ ಸಾವು ಅನುಮಾನಕ್ಕೆ ಕಾರಣವಾಗಿದೆ . ಇದೊಂದು ಪೂರ್ವ ಯೋಜಿತ ಕೃತ್ಯವಾಗಿದೆ ? . ಕೂಡಲೇ ತನಿಖೆ ನಡೆಸಿ ದೀಪಕ್ ಸಾವಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಆಟೋ ಚಾಲಕರು ಕೊಪ್ಪ ಪೊಲೀಸ್ ಠಾಣೆ ಎದುರು ಜಮಾಯಿಸಿ ಠಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು,


ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಚೌಕಿ ಸಮೀಪದ ಕೆಸವೆ ಗ್ರಾಮದ ಆಟೋ ಚಾಲಕ ಪ್ರದೀಪ್ ಸಿ . ( ಚೌಕಿ ಪ್ರದೀಪ್ ) ( 36 ) ಅವರ ಮೃತದೇಹ ಇಂದು ಕೆಸವೆಗೆ ತೆರಳುವ ಮಾರ್ಗದಲ್ಲಿನ ಚೌಕಿ ಲೇಔಟ್ ಸಮೀಪ ಮುಸುರೇಹಳ್ಳದಲ್ಲಿ ಪತ್ತೆಯಾಗಿದೆ . ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ . ಪ್ರದೀಪ್ ಸಾವಿನ ಕುರಿತಾಗಿ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.




 🖋 ಮಜೀದ್ ಕೊಪ್ಪ,

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!