ನರಸಿಂಹರಾಜಪುರ:-ಕಾಫಿಮಂಡಳಿ ಅಧ್ಯಕ್ಷರಿಗೆ ಸನ್ಮಾನ,



ನರಸಿಂಹರಾಜಪುರ:- ತಾಲ್ಲೂಕಿನ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕ ಇವರ ಸಹಯೋಗದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರಾದ ವೇನಿಲ್ಲ ಭಾಸ್ಕರ್ ರವರಿಗೆ ಕರ್ಕೇಶ್ವರ ಕೈಮರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಯುವ ಘಟಕ ವತಿಯಿಂದ ಸನ್ಮಾನಿಸಲಾಯಿತು, ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಪ್ರಾಣಸ್ವಿ, ರಾಮಚಂದ್ರಭಟ್, ದಿನಕರ್ ಭಟ್,ರತ್ನಾಕರ್ ಭಟ್ ಸತೀಶ್ ಕೇಶವತಿ, ಪ್ರಕಾಶ್ ಸದಸ್ಯರು , ನಾರಾಯಣ ಒಬಿಸಿ ಅಧ್ಯಕ್ಷರು , ಕರ್ಕೇಶ್ವರ ಕೈಮರ ದೇವಸ್ಥಾನದ ಅಧ್ಯಕ್ಷರಾದ ಶೇಖರ್ ಹಾಗೂ ಸುದರ್ಶನ್ ಇದ್ದರು ಹಾಗೂ ಕರ್ಕೇಶ್ವರ ಕೈಮರದ ಬಿಜೆಪಿ ಯುವ ಘಟಕದವರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು,









🖊️ವೀರಮಣಿ ಬಾಳೆಹೊನ್ನುರು








 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?