ತನಗೆ ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಫೋನ್ ಠಾಣೆಗೆ ತಂದು ಕೊಟ್ಟು ಮಾನವೀಯತೆ ಮೆರೆದ ಯುವಕ,


 

ದಿನಾಂಕ:-01/07/2024 ರಂದು ಕೊಪ್ಪ ತಾಲೂಕು ರಾಘವೇಂದ್ರ ನಗರದ ವಾಸಿಯಾದ ಶ್ರೀ ಅಶೋಕ್ ಕುಮಾರ್ ರವರು ತಮಗೆ ಕಲ್ಕೆರೆ ಸಮೀಪ ರಸ್ತೆಯಲ್ಲಿ ಸಿಕ್ಕಿದ ವಿವೊ ಮೊಬೈಲ್ ಫೋನನ್ನು ಕೊಪ್ಪ ಪೊಲೀಸ್ ಠಾಣೆಗೆ ತಂದು ನೀಡಿದ್ದು ಕೊಪ್ಪ ಪೋಲಿಸ್ ಠಾಣೆ ಪಿಎಸ್ಐ ಸರ್ ಬಸವರಾಜ್ ಜಿ ಕೆ ರವರು ಹಾಗೂ ಸಿಬ್ಬಂದಿಗಳು ಸದರಿ ಮೊಬೈಲ್ ನ ವಾರಸುದಾರರನ್ನು ಪತ್ತೆ ಮಾಡಿ ಸದರಿ ಮೊಬೈಲ್ ನ ವಾರಸುದಾರರಾದ ಶ್ರೀಮತಿ ತೆರೇಸಾ ಗಾಮ ಎಂಬುವರಿಗೆ ನೀಡಿದ್ದು ಶ್ರೀಮತಿ ತೆರೇಸಾ ಗಾಮ ರವರು ಪಿಎಸ್ಐ ಬಸವರಾಜ್ ಸರ್ ಹಾಗೂ ಸಿಬ್ಬಂದಿಯವರಿಗೆ  ಧನ್ಯವಾದ ತಿಳಿಸಿರುತ್ತಾರೆ,



🖋 ವೀರಮಣಿ ಬಾಳೆಹೊನ್ನುರು,

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?