ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,


 

ಹರಿಹರಪುರ:- ಕಾರುಗಳ ಮದ್ಯೆ ಮುಖಾಮುಖಿ ಡಿಕ್ಕಿ,



  ಕೊಪ್ಪ ತಾಲ್ಲೂಕಿನ ಹರಿಹರಪುರ  ಸಿಗದಾಳಿನ ಕಿರು ಸೇತುವೆಯ ತಿರುವಿನಲ್ಲಿ ಇಂದು ಈ ಘಟನೆ ನಡೆದಿದೆ.  ಎಟಿಯೋಸ್ ಕಾರು ಶೃಂಗೇರಿ ಕಡೆಯಿಂದ ಬರುತ್ತಿದ್ದ  ವೇಳೆಯಲ್ಲಿ ಸಿಗದಾಳು ತಿರುವಿನಲ್ಲಿ ಮುಂದಿನಿಂದ ಬರುತ್ತಿದ್ದ "ಬ್ರೀಝ" ಕಾರಿಗೆ  ಬಲವಾಗಿ ಗುದ್ದಿದ ರಬಸಕ್ಕೆ ಬ್ರೀಝ ಕಾರು ಸುಮಾರು 100ಅಡಿ ದೂರಕ್ಕೆ ಬಂದು ರಸ್ತೆ ಬದಿ ಕಟ್ಟಲಾಗಿರುವ ತಡೆಗೋಡೆಗೆ ತಡೆದು ತಿರುಗಿ ನಿಂತಿದೆ, ಎರಡು ಕಾರು ಜಖಂ ಆಗಿದ್ದು, ಕಾರು ಮಾಲೀಕ ನಾಗರಾಜ್ ಬಳ್ಳಾರಿ ವಿಜಯಪುರ ಎಂದು ಹೇಳಲಾಗಿದ್ದು, ಬ್ರೀಝ ಕಾರಿನಲ್ಲಿ ಒಬ್ಬರು ಮಾತ್ರ ಇದ್ದು ಸ್ಥಳೀಯ ಪಾಂಡೇಶ್ ನಿಲುವಾಗಿಲು ಸಮೀಪ ತಲಕಾನೆ ಯವರು ಎಂದು ತಿಳಿಯಲಾಗಿದೆ.ಎರಡೂ ಕಡೆಯವರಿಗೂ ಯಾವುದೇ ಜೀವ ಹಾನಿ ಯಾಗಿಲ್ಲ.




🖋 ಶಬ್ಬೀರ್ ಅಹ್ಮದ್ hh ಪುರ


Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!