ಚಿಕ್ಕಮಗಳೂರು:- ಜಿಲ್ಲೆಯ ಮೂಡಗೆರೆ ತಾಲೂಕಿನ ನೀಡುವಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲಕ್ಷ್ಮಿ ಸಂತೋಷ್ ರವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣ ಜಖಂ ಗೊಂಡಿದ್ದು, ನಿಡುವಳೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೈಟ್ ಭಗತ್ ಸಿಂಗ್ ನಗರ ದಲ್ಲಿ ಆದ ಘಟನೆ ಇದು ಸರಿಸುಮಾರು ನಿನ್ನೆ ರಾತ್ರಿ ಹತ್ತು ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ  ಪಕ್ಕದಲ್ಲಿರುವ ನಿಡುವಳೆ ಕಲ್ಮನೆ ಸ್ಟೇಟ್ ಪಕ್ಕದಲ್ಲಿರುವ ಮನೆ ಇದಾಗಿದ್ದು ಎಸ್ಟೇಟ್ ನ ಒಳಭಾಗದಲ್ಲಿರುವ ಬೃಹತ್ ಗಾತ್ರದ ಮರ ಮನೆ ಮೇಲೆ ಬಿದ್ದು ಈ ಸಮಸ್ಯೆಯಾಗಿದೆ  ಹಲವು ಬಾರಿ ಕಲ್ಮನೆ ಎಸ್ಟೇಟ್ ನ ವರಿಗೆ ತಿಳಿಸಿದರು ಸಹ ನಿರ್ಲಕ್ಷತನ ವಹಿಸಿದ್ದಾರೆ ಎಂದು ಮನೆಯ ಮಾಲೀಕ ಸಂತೋಷ್ ತಿಳಿಸಿದರು,



ವರದಿ,ಶಬ್ಬೀರ್ ಅಹ್ಮದ್ hh ಪುರ 


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?