ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ,


 ವರದಿ:- ವೀರಮಣಿ 


ಚಿಕ್ಕಮಗಳೂರು

ಹೆದ್ದಾರಿ ಕಾಮಗಾರಿ ವಿಳಂಭಕ್ಕೆ ಸ್ಥಳೀಯರ ತರಾಟೆ

Pwd ಇಂಜಿನಿಯರ್ ಗೆ ಸ್ಥಳೀಯರ ತರಾಟೆ

ಕುದುರೆಮುಖ ಸರ್ಕಲ್‌ ನಲ್ಲಿ ಘಟನೆ

ಇಂದು ಪ್ರತೀಭಟನೆಗೆ ಮುಂದಾಗಿದ್ದ ಸ್ಥಳೀಯರು

ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಕಾಮಗಾರಿ ಮಾಡಲು ಹಿಂದೇಟು ಅರೋಪ

ಮಲೆನಾಡು ತಾಲೂಕುಗಳಿಂದ ಮಂಗಳೂರು ಸಂಪರ್ಕಿಸುವ ರಸ್ತೆ

ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ

ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ದ ಅಕ್ರೋಶ ಇದೆ ರೀತಿ ಕೆಲಸ  ವಿಳಂಬವಾದರೆ ಮುಂದಿನ ವಾರ ಸೋಮವಾರ ನಾವೆಲ್ಲ ರೋಡ್ ಬ್ಲಾಕ್ ಮಾಡ್ತೀವಿ ಎಂದು pwd ಇಂಜಿನಿಯರ್ ಸತೀಶ್ಅವರನ್ನು ಎಚ್ಚರಿಕೆಯನ್ನು ನೀಡಿದರು ಸಳೀಯರಾದ  ರವಿ ರೈ, ಮತ್ತು ಟಿಟ್ಟುಮೋನಿಸ್, ಅಶೋಕ್, ಆಟೋ ಚಾಲಕರದ ಸಂತೋಷ್, ರಘುವೀರ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳದ ಪಿಎಸ್ಐ ಹರ್ಷವರ್ಧನ್, ಹಾಗೂ ASI ಮೋಹನ್ ರಾಜಣ್ಣ ಕೂಡ ಆಗಮಿಸಿದ್ದರು,

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?