ರಾಜ್ಯ ಹೆದ್ದಾರಿ 66 ಹದಗೆಟ್ಟಿರುವ ಅರೋಪ,


 ವರದಿ:- ವೀರಮಣಿ 


ಚಿಕ್ಕಮಗಳೂರು

ಹೆದ್ದಾರಿ ಕಾಮಗಾರಿ ವಿಳಂಭಕ್ಕೆ ಸ್ಥಳೀಯರ ತರಾಟೆ

Pwd ಇಂಜಿನಿಯರ್ ಗೆ ಸ್ಥಳೀಯರ ತರಾಟೆ

ಕುದುರೆಮುಖ ಸರ್ಕಲ್‌ ನಲ್ಲಿ ಘಟನೆ

ಇಂದು ಪ್ರತೀಭಟನೆಗೆ ಮುಂದಾಗಿದ್ದ ಸ್ಥಳೀಯರು

ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಕಾಮಗಾರಿ ಮಾಡಲು ಹಿಂದೇಟು ಅರೋಪ

ಮಲೆನಾಡು ತಾಲೂಕುಗಳಿಂದ ಮಂಗಳೂರು ಸಂಪರ್ಕಿಸುವ ರಸ್ತೆ

ಸ್ಥಳೀಯರು ಸೇರಿದಂತೆ ವಿವಿಧ ಸಂಘಟನೆಗಳು ಭಾಗಿ

ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ದ ಅಕ್ರೋಶ ಇದೆ ರೀತಿ ಕೆಲಸ  ವಿಳಂಬವಾದರೆ ಮುಂದಿನ ವಾರ ಸೋಮವಾರ ನಾವೆಲ್ಲ ರೋಡ್ ಬ್ಲಾಕ್ ಮಾಡ್ತೀವಿ ಎಂದು pwd ಇಂಜಿನಿಯರ್ ಸತೀಶ್ಅವರನ್ನು ಎಚ್ಚರಿಕೆಯನ್ನು ನೀಡಿದರು ಸಳೀಯರಾದ  ರವಿ ರೈ, ಮತ್ತು ಟಿಟ್ಟುಮೋನಿಸ್, ಅಶೋಕ್, ಆಟೋ ಚಾಲಕರದ ಸಂತೋಷ್, ರಘುವೀರ್, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳದ ಪಿಎಸ್ಐ ಹರ್ಷವರ್ಧನ್, ಹಾಗೂ ASI ಮೋಹನ್ ರಾಜಣ್ಣ ಕೂಡ ಆಗಮಿಸಿದ್ದರು,

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!