ಎನ್ ಆರ್ ಪುರ, ದೈವಸಿರಿಗಳ ಸಿಂಗಾರದ ನೇಮೋತ್ಸವ,



ಚಿಕ್ಕಮಗಳೂರು:- 
N R ಪುರ ತಾಲ್ಲೂಕಿನ
ಕರ್ಕೇಶ್ವರ ಗ್ರಾಮದ :-  ಕೈಮರ IBC ಎಸ್ಟೇಟ್ ನಲ್ಲಿ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಚಾಮುಂಡೇಶ್ವರಿ & ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ  07/05/22 ರಾತ್ರಿ 11:00 ಬಬ್ಬು ಸ್ವಾಮೀ ನೇಮೋತ್ಸವ ಅದೇ ದಿನ ರಾತ್ರಿ  02:00 ಗಂಟೆಗೆ ತನಿಮಾನಿಗ ನೇಮೋತ್ಸವನ್ನು IBC ಎಸ್ಟೇಟ್ ನ ಮಾಲೀಕರು ಹಾಗೂ IBC ಎಸ್ಟೇಟ್ ನ ಕಾರ್ಮಿಕರು  ಹಾಗೂ ಕರ್ಕೇಶ್ವರ ಕೈಮರ ದ ಊರಿನ ಎಲ್ಲಾ ಗ್ರಾಮಸ್ಥರು, ಅತೀ ಹೆಚ್ಚಿನಲ್ಲಿ ಜನ ಪಾಲ್ಗೊಂಡಿದ್ದು ನೇಮೋತ್ಸವನ್ನು ವಿಜೃಂಭಣೆಯಲ್ಲಿ ಆಚರಿದ್ದರು.

08/05/22 ಭಾನುವಾರ
ಬೆಳ್ಳಿಗ್ಗೆ : 11:00 ಗಂಟೆಗೆ 
ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ   ಮತ್ತೆ ಅದೇ ದಿನ ಸಂಜೆ 06:00 ಗಂಟೆಗೆ ಜುಮಾದಿ ಬಂಟ ನೇಮೋತ್ಸವ ನಡೆಯಿತು,




🖋ವೀರಮಣಿ,








 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?