ಎನ್ ಆರ್ ಪುರ, ದೈವಸಿರಿಗಳ ಸಿಂಗಾರದ ನೇಮೋತ್ಸವ,



ಚಿಕ್ಕಮಗಳೂರು:- 
N R ಪುರ ತಾಲ್ಲೂಕಿನ
ಕರ್ಕೇಶ್ವರ ಗ್ರಾಮದ :-  ಕೈಮರ IBC ಎಸ್ಟೇಟ್ ನಲ್ಲಿ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಚಾಮುಂಡೇಶ್ವರಿ & ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ  07/05/22 ರಾತ್ರಿ 11:00 ಬಬ್ಬು ಸ್ವಾಮೀ ನೇಮೋತ್ಸವ ಅದೇ ದಿನ ರಾತ್ರಿ  02:00 ಗಂಟೆಗೆ ತನಿಮಾನಿಗ ನೇಮೋತ್ಸವನ್ನು IBC ಎಸ್ಟೇಟ್ ನ ಮಾಲೀಕರು ಹಾಗೂ IBC ಎಸ್ಟೇಟ್ ನ ಕಾರ್ಮಿಕರು  ಹಾಗೂ ಕರ್ಕೇಶ್ವರ ಕೈಮರ ದ ಊರಿನ ಎಲ್ಲಾ ಗ್ರಾಮಸ್ಥರು, ಅತೀ ಹೆಚ್ಚಿನಲ್ಲಿ ಜನ ಪಾಲ್ಗೊಂಡಿದ್ದು ನೇಮೋತ್ಸವನ್ನು ವಿಜೃಂಭಣೆಯಲ್ಲಿ ಆಚರಿದ್ದರು.

08/05/22 ಭಾನುವಾರ
ಬೆಳ್ಳಿಗ್ಗೆ : 11:00 ಗಂಟೆಗೆ 
ಚಾಮುಂಡೇಶ್ವರಿ ಮತ್ತು ಪರಿವಾರ ದೈವಗಳ ನೇಮೋತ್ಸವ   ಮತ್ತೆ ಅದೇ ದಿನ ಸಂಜೆ 06:00 ಗಂಟೆಗೆ ಜುಮಾದಿ ಬಂಟ ನೇಮೋತ್ಸವ ನಡೆಯಿತು,




🖋ವೀರಮಣಿ,








 

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!