ಮೇಲ್ಪಾಲ್ ಹೈಸ್ಕೂಲ್,ಸ್ನೇಹಿತರಿಂದ ಪುಸ್ತಕ ವಿತರಣೆ,


 23/06/2022,ಎನ್ ಆರ್,ಪುರ:- ತಾಲ್ಲೂಕಿನ ಮೇಲ್ಪಾಲ್ ಹೈಸ್ಕೂಲ್ ನಲ್ಲಿ ಪುಸ್ತಕ ವಿತರಣೆ, ಈ ಕಾರ್ಯಕ್ರಮವನ್ನು ಗುಬ್ಬೂರಿನ ಸ್ನೇಹಿತರೆಲ್ಲರೂ ಸೇರಿ ಸುಮಾರು 12 ಸಾವಿರ ರೂಗಳ ಪುಸ್ತಕವನ್ನು ವಿತರಿಸಲಾಯಿತು, ಹಿರಿಯರಾದ ಎ ಜಿ ಶ್ರೀನಿವಾಸಗೌಡರು, ಸತೀಶ್, ಕೆಎಸ್ ಉಪೇಂದ್ರ, ಎ ಎಂ ಸುನಿಲ್, ಎನ್ ಸಿ ಜೈಪಾಲ್, ಕೆ ಸಿ ರಂಜನ್, ಎನ್ ಸಿ ರಾಘವೇಂದ್ರ, ಎ ಎಸ್ ರಾಜೇಂದ್ರ, ಎ ಎನ್ ಶ್ರೀಪಾಲ್, ಕೆ ಸಿ ಶ್ರೀಧರ್, ಕೆ ಎಸ್ ಸಾತ್ವಿಕ್, ಕೆ ಆರ್ ಸುಮುಖ, ಕೆ ಆರ್ ಪೂರ್ಣಿಮಾ ಮತ್ತು ಸತೀಶ್ ಇವರೆಲ್ಲರ ಸಹಕಾರದೊಂದಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು ಇವರೆಲ್ಲರಿಗೂ ಹೈಸ್ಕೂಲ್ ಶಿಕ್ಷಕ ವೃಂದ ಧನ್ಯವಾದ ಅರ್ಪಿಸಿದರು.









🖊️ ವೀರಮಣಿ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?