ಮೇಲ್ಪಾಲ್ ಹೈಸ್ಕೂಲ್,ಸ್ನೇಹಿತರಿಂದ ಪುಸ್ತಕ ವಿತರಣೆ,
23/06/2022,ಎನ್ ಆರ್,ಪುರ:- ತಾಲ್ಲೂಕಿನ ಮೇಲ್ಪಾಲ್ ಹೈಸ್ಕೂಲ್ ನಲ್ಲಿ ಪುಸ್ತಕ ವಿತರಣೆ, ಈ ಕಾರ್ಯಕ್ರಮವನ್ನು ಗುಬ್ಬೂರಿನ ಸ್ನೇಹಿತರೆಲ್ಲರೂ ಸೇರಿ ಸುಮಾರು 12 ಸಾವಿರ ರೂಗಳ ಪುಸ್ತಕವನ್ನು ವಿತರಿಸಲಾಯಿತು, ಹಿರಿಯರಾದ ಎ ಜಿ ಶ್ರೀನಿವಾಸಗೌಡರು, ಸತೀಶ್, ಕೆಎಸ್ ಉಪೇಂದ್ರ, ಎ ಎಂ ಸುನಿಲ್, ಎನ್ ಸಿ ಜೈಪಾಲ್, ಕೆ ಸಿ ರಂಜನ್, ಎನ್ ಸಿ ರಾಘವೇಂದ್ರ, ಎ ಎಸ್ ರಾಜೇಂದ್ರ, ಎ ಎನ್ ಶ್ರೀಪಾಲ್, ಕೆ ಸಿ ಶ್ರೀಧರ್, ಕೆ ಎಸ್ ಸಾತ್ವಿಕ್, ಕೆ ಆರ್ ಸುಮುಖ, ಕೆ ಆರ್ ಪೂರ್ಣಿಮಾ ಮತ್ತು ಸತೀಶ್ ಇವರೆಲ್ಲರ ಸಹಕಾರದೊಂದಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನೆರವೇರಿತು ಇವರೆಲ್ಲರಿಗೂ ಹೈಸ್ಕೂಲ್ ಶಿಕ್ಷಕ ವೃಂದ ಧನ್ಯವಾದ ಅರ್ಪಿಸಿದರು.
🖊️ ವೀರಮಣಿ





Comments
Post a Comment