ಆಲ್ದೂರ್:- ಭೂಕುಸಿತ ದಿಂದ ಹಾನಿಯಾದ ಅರೆ ನೂರು ಗ್ರಾಮಕ್ಕೆ ನಗರ  ಅಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿ ದರು, ಈ ಸಂದರ್ಭದಲ್ಲಿಮಾನ್ಯ ಸಚಿವರ ಸೂಚನೆ ಯಂತೆ  ಇಂದು ಅರೇನೂರು ಗ್ರಾಮದ ಆರು ಕುಟುಂಬಗಳಿಗೆ  ಪ್ರವಾಹ ಸಂತ್ರಸ್ತರಿಗೆ ಪಡಿತರ ವಿತರಿಸಲಾಯಿತು  ರಮೇಶ್, ಎಸ್ಪಿ ಅಕ್ಷಯ್ ಮಚೀಂದ್ರ
ಬಸರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಸುಪ್ರೀತ್,ಸಿಂಧೂ ಕುಮಾರ್ ರವೀಂದ್ರ ಮುಂತಾದವರಿದ್ದರು.



🖊️ ವೀರಮಣಿ




 

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?