ಆಲ್ದೂರ್:- ಭೂಕುಸಿತ ದಿಂದ ಹಾನಿಯಾದ ಅರೆ ನೂರು ಗ್ರಾಮಕ್ಕೆ ನಗರ  ಅಭಿವೃದ್ಧಿ ಸಚಿವರಾದ ಬೈರತಿ ಬಸವರಾಜ್ ಶನಿವಾರ ಬೇಟಿ ನೀಡಿ ಪರಿಶೀಲನೆ ನಡೆಸಿ ದರು, ಈ ಸಂದರ್ಭದಲ್ಲಿಮಾನ್ಯ ಸಚಿವರ ಸೂಚನೆ ಯಂತೆ  ಇಂದು ಅರೇನೂರು ಗ್ರಾಮದ ಆರು ಕುಟುಂಬಗಳಿಗೆ  ಪ್ರವಾಹ ಸಂತ್ರಸ್ತರಿಗೆ ಪಡಿತರ ವಿತರಿಸಲಾಯಿತು  ರಮೇಶ್, ಎಸ್ಪಿ ಅಕ್ಷಯ್ ಮಚೀಂದ್ರ
ಬಸರವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಿ ಸುಪ್ರೀತ್,ಸಿಂಧೂ ಕುಮಾರ್ ರವೀಂದ್ರ ಮುಂತಾದವರಿದ್ದರು.



🖊️ ವೀರಮಣಿ




 

Comments

Popular posts from this blog

ಕೊಪ್ಪ, ಶಾಲೆಯ ಮಕ್ಕಳನ್ನ ಅಟೋ ಚಾಲಕರ ಸೀಟಿನಿಂದ ಇಳಿಸಿದ ಪಿ ಎಸ್ ಐ ಬಸವರಾಜ್, ಚಾಲಕರಿಗೆ ಎಚ್ಚರಿಕೆ

250ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನಲ್ಲಿ ಪತನ,!