ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.


 


ಕೊಪ್ಪದ ಜೆಡಿಎಸ್ ಕಚೇರಿಯಲ್ಲಿ ಉಚಿತ ಹೃದ್ರೋಗ ತಪಾಸಣಾ ಶಿಬಿರ ನಡೆಯಿತು.ಪಕ್ಷದ ರಾಜ್ಯ ಉಪಾಧ್ಯಕ್ಷ ತುಮುಖಾನೆ ಸುಧಾಕರ್ ಎಸ್.ಶೆಟ್ಟಿ ತಮ್ಮಜನ್ಮದಿನದ ಪ್ರಯುಕ್ತ ಉಚಿತ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಿದ್ದರು . ಈ ಶಿಬಿರದಲ್ಲಿ ನೂರಾರು ಹೃದ್ರೋಗ ತಪಾಸಣೆಗೆ ಒಳಗಾದರು.ನಂತರ ಹಾಜರಿದ್ದ ತಜ್ಞ ವೈದ್ಯರನ್ನು ತುಮುಖಾನೆ ಸುಧಾಕರ್ ಶೆಟ್ಟಿ ಗೌರವಿಸಿದರು.ಪಕ್ಷದ ಮುಖಂಡರಾದ ಎಚ್.ಜಿ.ವೆಂಕಟೇಶ್,ನಂದಿನಿ ಸುರೇಶ್, ದಿವಾಕರ್ ಭಟ್ ಮತ್ತಿತರರು ಹಾಜರಿದ್ದರು .





🖊️ಮಜೀದ್ ಕೊಪ್ಪ

Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?