ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ.
ಕೆಸಿಎಫ್ ಕುವೈಟ್ ಈದ್ ಮಿಲಾದ್ ಸ್ವಾಗತ ಸಮಿತಿಯ ಚೇರ್ಮ್ಯಾನ್ ಆಗಿ ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್ ಆಯ್ಕೆ.
ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವತಿಯಿಂದ ಅಕ್ಟೋಬರ್ 14 ರಂದು ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ದಿನಾಂಕ 05/08/22 ಶುಕ್ರವಾರ ಅಸರ್ ನಮಾಝ್ ನ ನಂತರ ಫರ್ವಾನಿಯ ಕೆಸಿಎಫ್ ಕಛೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಎರ್ಮಾಡ್ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷರಾದ ಬಾದುಶ ಸಖಾಫಿ ಮಾದಪುರ ಯವರ ದುವಾದೊಂದಿಗೆ ಆರಂಭವಾಯಿತು.ಕೆಸಿಎಫ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಉಮರ್ ಝುಹ್ರಿ ಸ್ವಾಗತ ಕೋರಿದರು.
ಚೇರ್ಮ್ಯಾನ್ :
_ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ತಬೈಲ್_
ವೈಸ್ ಚೇರ್ಮ್ಯಾನ್ :
_ಅಬ್ಬಾಸ್ ಬಳಂಜ_
ಜನರಲ್ ಕನ್ವೀನರ್ :
_ಯಾಕೂಬ್ ಕಾರ್ಕಳ_
ಜೊತೆ ಕನ್ವೀನರ್ :_ಸಮೀರ್ ಕೆ,ಸಿ ರೋಡ್_
ಫೈನಾನ್ಸಿಯಲ್ ಛೇರ್ಮನ್ :ಮೂಸ ಇಬ್ರಾಹಿಂ ಕನ್ವಿನರ್ :ಇಕ್ಬಾಲ್ ಕಂದಾವರ
ಸೊವನೀರ್ ಜಾಹಿರಾತು
ಚೇರ್ಮ್ಯಾನ್ : ಬಾದುಶ ಸಖಾಫಿ ಮಾದಪುರ
ಕನ್ವೀನರ್ : ಇಬ್ರಾಹಿಮ್ ವೇಣೂರ್
ಮಾಲಿಕ್ ಸೂರಿಂಜೆ
ವಹೀಬ್ ಕೆ.ಸಿ.ರೋಡ್
ಮೀಡಿಯಾ ಮತ್ತು ಪ್ರಚಾರ ವಿಭಾಗ
ಚೇರ್ಮ್ಯಾನ್ : ಮುಸ್ತಫ ಉಳ್ಳಾಲ
ಕನ್ವೀನರ್ : ಇಸ್ಮಾಯಿಲ್ ಅಯ್ಯಂಗೇರಿ ಹಸೈನಾರ್ ಮೊಂಟೆಪದವು
ಊಟೋಪಚಾರದ ವ್ಯವಸ್ಥೆ
ಚೇರ್ಮ್ಯಾನ್ : ಸೌಕತ್ ಶಿರ್ವ
ಕನ್ವೀನರ್ : ಇಬ್ರಾಹಿಂ ಕಾಯರ್
ವೇದಿಕೆ -ಸ್ಟೇಜ್
ಚೇರ್ಮ್ಯಾನ್ : ತೌಫೀಕ್ ಕಾರ್ಕಳ
ಅತಿಥಿ ಸ್ವೀಕಾರ
ಚೇರ್ಮ್ಯಾನ್ : ಉಮರ್ ಝುಹ್ರಿ
ಕನ್ವೀನರ್ : ಶಾಹುಲ್ ಹಮೀದ್ ಸಅದಿ ಝುಹ್ರಿ
ಅಬ್ದುಲ್ ಲತೀಫ್ ಬಂಟ್ವಾಳ
ವಾಹನದ ವ್ಯವಸ್ಥೆ
ಚೇರ್ಮ್ಯಾನ್ : ಇಲ್ಯಾಸ್ ಮೊಂಟುಗೊಳಿ
ಕನ್ವೀನರ್ : ಉಸ್ಮಾನ್ ಕೋಡಿ ,ಅನ್ವರ್ ಬಜ್ಪೆ,ಹಮೀದ್ ಮೂಳೂರ್
ಹಾಗೂ ಎಲ್ಲಾ ಝೋನ್ ಹಾಗೂ ಸೆಕ್ಟರ್ ಪಧಾದಿಕಾರಿಗಳನ್ನು ಕಾರ್ಯಕ್ರಮದ ಯಶಸ್ಸಿಗಾಗಿ ಸ್ವಾಗತ ಸಮಿತಿಯಲ್ಲಿ ಆಯ್ಕೆ ಮಾಡಲಾಯಿತು .
ವರದಿ :ಇಬ್ರಾಹಿಂ ವೇಣೂರು ಪಬ್ಲಿಕೇಶನ್ ವಿಭಾಗ


Comments
Post a Comment