ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ


 


ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ,


ಕುದರೆಗುಂಡಿ ಸಮೀಪದ ಕೆರೆಗದ್ದೆಯ ಸೃಜನ್ ಹೆಗಡೆ ಎಂಬುವ ಯುವಕ ಭಾನುವಾರ ನೇಣಿಗೆ ಕೊರಲೊಡ್ಡಿದ್ದಾನೆ,ಸ್ವಂತ ಉದ್ಯಮ ಹೊಂದಿರುವ ಸೃಜನ್ ಅತ್ಮಹತ್ಯೆಗೆ ಕಾರಣ ಇನ್ನಷ್ಟೆ ತಿಳಿಯಬೇಕಿದೆ,ಎನ್ ಆರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,





🖋 ಮಜೀದ್ ಸಣ್ಣಕೆರೆ


Comments

Popular posts from this blog

ಕೊಪ್ಪ:- ಪ್ರತಿಭೆಗೆ ಪ್ರೋತ್ಸಾಹ: ಕೊಪ್ಪದಲ್ಲಿ ವಿದ್ಯಾರ್ಥಿಗಳಿಗೆ ಸನ್ಮಾನ, ವಿದ್ಯಾರ್ಥಿಗಳ ಸಾಧನೆಗೆ ಕೊಪ್ಪದಲ್ಲಿ ಭರ್ಜರಿ ಗೌರವ,