ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ


 


ಎನ್ ಆರ್ ಪುರ, ನೇಣಿಗೆ ಕೊರಲೊಡ್ಡಿದ ಯುವಕ,


ಕುದರೆಗುಂಡಿ ಸಮೀಪದ ಕೆರೆಗದ್ದೆಯ ಸೃಜನ್ ಹೆಗಡೆ ಎಂಬುವ ಯುವಕ ಭಾನುವಾರ ನೇಣಿಗೆ ಕೊರಲೊಡ್ಡಿದ್ದಾನೆ,ಸ್ವಂತ ಉದ್ಯಮ ಹೊಂದಿರುವ ಸೃಜನ್ ಅತ್ಮಹತ್ಯೆಗೆ ಕಾರಣ ಇನ್ನಷ್ಟೆ ತಿಳಿಯಬೇಕಿದೆ,ಎನ್ ಆರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,





🖋 ಮಜೀದ್ ಸಣ್ಣಕೆರೆ


Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?