ಕೆ ಸಿ ಎಫ್,ಕೊಪ್ಪಳ ಜಿಲ್ಲೆಯಲ್ಲಿ ನಡೆಯಲಿರುವ ಇಹ್ಸಾನೋತ್ಸವ-2025,


 ಇಹ್ಸಾನೋತ್ಸವ-2025 ಸ್ವಾಗತ ಸಮಿತಿ ರಚನೆ; ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19ಮತ್ತು 20ರಂದು ನಡೆಯಲಿದೆ,


ಮಂಗಳೂರು; ಡಿ25 . ಕನ್ನಡ ನಾಡಿನ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಿಣಿಕ ಹಿಂದುಳಿದ ಪ್ರದೇಶಗಳ ಸಬಲೀಕರಣಕ್ಕೆ ಸುನ್ನೀ ಸಂಘ ಕುಟುಂಬದ ಪ್ರತಿಬಧ್ಧತೆಯಾಗಿದೆ ಇಹ್ಸಾನ್ ಚಳುವಳಿ.



ಐದುಸಾವಿರದಷ್ಟು ವಿದ್ಯಾರ್ಥಿಗಳ ಗ್ರ್ಯಾಂಡ್ ಅಸೆಂಬ್ಲೇಜ್ ಹಾಗೂ ಇಂಟರ್ ಕ್ಯಾಂಪಸ್ ಪ್ರತಿಭಾ ಅನಾವರಣ, ಇಹ್ಸಾನೋತ್ಸವ 2025 ಕೊಪ್ಪಳ ಜಿಲ್ಲೆಯಲ್ಲಿ ಜನವರಿ 19 ಮತ್ತು 20 ರಂದು ಖುದುವತುಸ್ಸಾದಾತ್ ಕುಂಬೋಲ್ ತಂಙಳ್ ಮುಂದಾಳತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ,

ಈ ಎಲ್ಲಾ ಸಂಭ್ರಮದ ಮುಂಚೂಣಿಯಾಗಿ ಸಾಂಘಿಕ ನಾಯಕರ ಸಂಗಮ ಹಾಗೂ ಸ್ವಾಗತ ಸಮಿತಿ ರಚನಾ ಸಭೆ ಮಂಗಳೂರಿನಲ್ಲಿ ನಡೆಯಿತು,

ಹಿರಿಯ ಉಲಮಾ ,ಉಮರಾ ನಾಯಕರು, ಕೆಸಿಎಫ್ ನಾಯಕರು ಸಭೆಯಲ್ಲಿ ಭಾಗಿಯಾದರು.



🖋  ರಿಯಾ ನೆಲ್ಯಾಡಿ








Comments

Popular posts from this blog

ಕೊಪ್ಪ:- ತಾಲೂಕಿನ ಭಾರತ್ ರೈಸ್ ಮಿಲ್ ಬಳಿ ಭೀಕರ ರಸ್ತೆ ಅಪಘಾತ ನುಜ್ಜು ಗುಜ್ಜಾದ ಬೈಕ್,ಸ್ಥಳದಲ್ಲೇ ಅಸುನೀಗಿದ ಬೈಕ್ ಸವಾರ,

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ,ಫೋಕ್ಸೋ ಪ್ರಕರಣ ಆರೋಪಿ ಶಶಾಂಕ್ ಬಂಧನ,

ಕೊಪ್ಪ,ಶ್ರೀನಿಧಿ ಶೆಟ್ಟಿ ವಿದ್ಯಾರ್ಥಿನಿ ಆತ್ಮಹತ್ಯೆ, ಸುತ್ತಅನುಮಾನ ಗಳ ಹುತ್ತ ?